A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಪ್ರೇಕ್ಷಣೀಯ ಸ್ಥಳಗಳು

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಪ್ರೇಕ್ಷಣೀಯ ಸ್ಥಳಗಳು
ಮೊಳಕಾಲ್ಮೂರು ತಾಲ್ಲೂಕು
ಅಶೋಕ ಸಿದ್ದಾಪುರ
*******
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹಿರಿಯೂರು ತಾಲ್ಲೂಕು
ಹೊಳಲ್ಕೆರೆ ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

ಬ್ರಹ್ಮಗಿರಿ (ಅಶೋಕ ಸಿದ್ದಾಪುರ)

                                                                    ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಬ್ರಹ್ಮಗಿರಿ ಪರಿಸರ ಮೌರ್ಯ ಸಾಮ್ರಾಜ್ಯದ ಆಡಳಿತ ಕೇಂದ್ರವಾಗಿತ್ತೆಂದು ಅಶೋಕನ ಶಾಸನಗಳಿಂದ ತಿಳಿದು ಬಂದಿದೆ. ಸನ್ನತಿ ಹಾಗೂ ಚಂದ್ರವಳ್ಳಿಗಳಂತೆ ಬ್ರಹ್ಮಗಿರಿ ಸಹಾ ಹರಳುಶಿಲಾ ಪ್ರದೇಶದ ಪ್ರಮುಖ ನೆಲೆಯೆಂದು ಗುರುತಿಸಲ್ಪಟ್ಟಿರುವುದರಿಂದ, ಈ ಕಲ್ಲುಗಳಿಂದ ತಯಾರಿಸಲಾದ ಬೆಲೆಯುಳ್ಳ ಮಣಿಗಳು ಸಹಜವಾಗಿಯೇ ಇತರ ಭಾಗಗಳಿಗೆ, ರೋಮ್ ನಂತಹ ಇತರೆ ದೇಶಗಳಿಗೆ ಸರಬರಾಜಾಗುತ್ತಿದ್ದವು. ಸನ್ನತಿ, ಬನವಾಸಿ, ವಡಗಾಂವ್, ಮಾಧವಪುರ, ಮೊದಲಾದೆಡೆಗಳಲ್ಲಿ ಕಂಡು ಬರುವ ಇಟ್ಟಿಗೆ ಕಟ್ಟಡಗಳ ಅವಶೇಷವಿದ್ದು, ಇದು ಇಸಿಲಪಟ್ಟಣದ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಏಕೈಕ ವಾಸ್ತುರಚನೆ ಎನ್ನಲಾಗಿದೆ.


(ಆಧಾರ: ಮೌರ್ಯ ಮತ್ತು ಶಾತವಾಹನರ ಯುಗ ಲಕ್ಷ್ಮಣ ತೆಲಗಾವಿ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.