|
|
|||||||||||
![]() |
ಪ್ರೇಕ್ಷಣೀಯ ಸ್ಥಳಗಳು |
![]() |
|||||||||
|
|||||||||||
|
ಹಿಂದೂಗಳು ದೆಹಲಿ ಸುಲ್ತಾನರ ಕಾಟದಿಂದ ಬೇಸತ್ತು ದಕ್ಷಿಣದತ್ತ ವಲಸೆ ಬಂದಾಗ ಹೇರುಗಳನ್ನು ಹೊತ್ತಿದ್ದ ನಂದಿಗಳು (ಎತ್ತುಗಳು) ಮುಂದಕ್ಕೆ ಹೋಗದೇ ನಿಂತ ಸ್ಥಳದಲ್ಲಿ ಊರುಕಟ್ಟಿ ‘ನಂದಿಹಳ್ಳ’ ಎಂದು ಹೆಸರಿಟ್ಟರೆಂಬ ಐತಿಹ್ಯವಿದೆ. ನಂದಿಹಳ್ಳಿಗೆ ಹಿರಿಯೂರು 7 ಕಿ.ಮೀ., ಆದಿವಾಲ 3 ಕಿ.ಮೀ. ದೂರದಲ್ಲಿದೆ. ನಂದಿಹಳ್ಳಿಯಿಂದ ಸುಮಾರು ಅರ್ಧ-ಮುಕ್ಕಾಲು ಮೈಲು ದೂರದಲ್ಲಿ ಚೋಳರ ಕಾಲದ್ದೆಂದು ಹೇಳುವ ಪ್ರಬುದ್ಧ ರಂಗನಾಥಸ್ವಾಮಿ ದೇವಾಲಯವಿದೆ. 800 ವರ್ಷಗಳ ಹಿಂದಿನ ಈ ದೇವಾಲಯ ಚಿಕ್ಕದಾದರೂ ಸುಂದರವಾಗಿದೆ. ರಂಗನಾಥಸ್ವಾಮಿಯ ದೇವಾಲಯದ ಮಾರ್ಗದಲ್ಲೇ ಇರುವ ಗರುಡ ಗುಡಿಯೂ ಇದೆ. |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||