|
|
|||||||||||
![]() |
ಪ್ರಾತಃಸ್ಮರಣೀಯರು |
![]() |
|||||||||
|
|||||||||||
|
|
|||||||||||
ಇವನ ಆಳ್ವಿಕೆಯಲ್ಲಿ ದುರ್ಗದ ಸಂಸ್ಥಾನಕ್ಕೆ ಒಂದು ಬಗೆಯ ರಾಜಕೀಯ ಸ್ಥಿರತೆ ಮತ್ತು ಘನತೆ ಬಂದಿತೆಂದರೆ ತಪ್ಪಾಗಲಾರದು. ಇವನು ದೊರೆಯಾಗುವ ಮೊದಲಿದ್ದ ಆಂತರಿಕ ಅಶಾಂತಿ ಇವನು ಆಡಳಿತವನ್ನು ಕೈಗೆ ತೆಗೆದುಕೊಳ್ಳುತ್ತಲೇ ಅವೆಲ್ಲ ಅಡಗಿಹೋದವು. ರಾಯದುರ್ಗ, ಹರಪನಹಳ್ಳಿ, ತರೀಕೆರೆ, ಗುಡೇಕೋಟೆ ಮೊದಲಾದ ಸುತ್ತಮುತ್ತಲ ಅರಸರು ಘರ್ಷಣೆಯ ಪ್ರಸಂಗಗಳನ್ನು ತರುತ್ತಿದ್ದರೂ ಅವರನ್ನು ಭರಮಣ್ಣನಾಯಕ ಯಶಸ್ವಿಯಾಗಿ ಎದುರಿಸಿ ಜಯಶೀಲನಾದನು. ಇದಷ್ಟೇ ಅಲ್ಲದೇ ಮರಾಠರು, ಸೀರ್ಯದ ಮೊಗಲ್ ಸುಬೇದಾರರು, ಇವರ ಪ್ರಾಬಲ್ಯ ಅರಿತು ಸಹಕರಿಸುತ್ತಾ ಬಂದರು. ಕಾಲನಂತರ ಕ್ರಿ.ಶ. 1721ರಲ್ಲಿ ಚಿತ್ರದುರ್ಗದ ಹುಲಿಯೊಂದು ಸ್ವರ್ಗಸ್ಥವಾಯಿತು. |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||