|
|
|
ಹೆಸರು |
ಬೆಳಗೆರೆ ಕೃಷ್ಣಶಾಸ್ತ್ರಿ |
 |
|
ಜನ್ಮ ದಿನಾಂಕ |
22-05-1918 |
|
ತಂದೆ |
ಚಂದ್ರಶೇಖರಶಾಸ್ತ್ರಿಗಳು (ಆಶುಕವಿ, ಸಂಸ್ಕೃತ ವಿಧ್ವಾಂಸರು) |
|
ತಾಯಿ |
ಅನ್ನಪೂರ್ಣಮ್ಮ |
|
ಪತ್ನಿ |
ಪದ್ಮಾವತಿ (ಹಿರಿಯೂರು ಮೋಕ್ಷಗುಂಡಂ ಹನುಂತರಾಯರ ಮಗಳು) |
|
ಅಣ್ಣ |
ಸೀತಾರಾಮಶಾಸ್ತ್ರಿ (ಗಣಿತ ಪ್ರಾಧ್ಯಾಪಕರು, ನಾಟಕಕಾರರು, ಇವರ ಕಾವ್ಯನಾಮ
“ಕ್ಷೀರಸಾಗರ”) |
|
ತಂಗಿ |
ಪಾರ್ವತಮ್ಮ (ಕತೆಗಾರ್ತಿ, ರವಿ ಬೆಳಗೆರೆಯವರ ತಾಯಿ) |
|
ವಿದ್ಯಾಭ್ಯಾಸ |
ಬೆಂಗಳೂರಿನ ಮಲ್ಲೇಶ್ವರಂ ಹೈಸ್ಕೂಲ್, ಮೈಸೂರು (ಬಿ.ಇಡಿ) |
|
ವೃತ್ತಿ |
ಎಚ್.ಎ.ಎಲ್.ನಲ್ಲಿ ಕಾರ್ಮಿಕ, ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ,
ಕಳಸಾ ಮುಂತಾದ ಕಡೆ ಉಪಾಧ್ಯಾಯ ವೃತ್ತಿ. |
|
ಅನುಭವ |
-
ಬೆಂಗಳೂರಿನಲ್ಲಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ
ಭಾಗವಹಿಸಿದ್ದು.
-
1926ರಲ್ಲಿ ಗಾಂಧೀಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂಸೇವಕರಾಗಿ ಕಾರ್ಯ
ನಿರ್ವಹಣೆ.
-
ಆಚಾರ್ಯ ವಿನೋಬಾ ಅವರ ಜೊತೆಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದು, ಶ್ರಮದಾನದ ಮೂಲಕವೇ
ಮೀರಾಸಾಬಿಹಳ್ಳಿಯಲ್ಲಿ ಐದು ಕೊಠಡಿಗಳ ಶಾಲಾ ಕಟ್ಟಡ, ಆಸ್ಪತ್ರೆ, ಶಿಕ್ಷಕರ ವಸತಿ
ಗೃಹಗಳನ್ನು ನಿರ್ಮಿಸಿದ್ದು.
-
ಹೆಗ್ಗೆರೆಯಲ್ಲಿ ರಂಗಮಂದಿರ, ಶಿವಾಲಯ, ಶಾಲಾ ಕಟ್ಟಡ, ಮುಖ್ಯರಸ್ತೆಯಿಂದ ಊರಿನವರೆಗೆ ರಸ್ತೆ
ನಿರ್ಮಾಣ
-
ಮುಕುಂದೂರು ಸ್ವಾಮಿಗಳ ಆಶ್ರಮದಲ್ಲಿ ಪ್ರಾರ್ಥನಾ ಮಂದಿನ ನಿರ್ಮಾಣ, ಜಾನಪದ ಕಂಪ್ಯೂಟರ್
“ಸಿರಿಯಜ್ಜಿ”ಯನ್ನು
ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದ್ದು.
-
ಶ್ರೀ ಟಿಮಡಿ ಕ್ರಿಸ್ಟೋಫರ್ ಕ.ಹಿಲ್., ಶ್ರೀ ಪೀಟರ್ ಜೆ.ಕ್ಲಾಸ್, ಶ್ರೀ ಆಂಡ್ರೂಸ್ ಮತ್ತು
ತೀ.ನಂ.ಶಂಕರನಾರಾಯಣ, ಆರ್.ಶೇಷಶಾಸ್ತ್ರಿ, ಕೃಷ್ಣಮೂರ್ತಿ ಹನೂರು, ಬಸವರಾಜ ಕಲ್ಗುಡಿ
ಮುಂತಾದ ಸಂಶೋಧಕರಿಗೆ ನೆರವು.
-
ಜಾನಪದ ಜಂಗಮ ಎಸ್.ಕೆ.ಕರೀಂಖಾನ್, ಸಿರಿಯಜ್ಜಿ, ಮುಂತಾದವರನ್ನು ಬೆಳಗೆರೆ ಜನತೆ ಪರವಾಗಿ
ಸನ್ಮಾನಿಸಿದ್ದು.
-
ತಿರುವಣ್ಣಾಮಲೆಯ ರಮಣ ಮಹರ್ಷಿ, ಆನಂದಾಶ್ರಮದ (ಕೇರಳ) ರಾಮದಾಸರು, ಬಾಗೂರಿನ ಶರಣಮ್ಮ,
ಹೃಷಿಕೇಶದ ಶಿವಾನಂದಸ್ವಾಮಿ, ಮುಕುಂದೂರು ಸ್ವಾಮಿ, ಜೆ.ಕೆ.ಗಾಂಧಿ, ಮಲ್ಲಾಡಿಹಳ್ಳಿಯ
ರಾಘವೇಂದ್ರಸ್ವಾಮೀಜಿ ಅವರೊಂದಿಗಿನ ಒಡನಾಟ.
|
|
ಕೃತಿಗಳು |
ತುಂಬಿ
(ಕವನ ಸಂಕಲನ),
ಹಳ್ಳಿಚಿತ್ರ
(ನಾಟಕ),
ಹಳ್ಳಿಮೇಷ್ಟ್ರು
(ನಾಟಕ),
ಆಕಸ್ಮಿಕ
(ಅಪ್ರಕಟಿತ
ನಾಟಕ),
ಪಾಶುಪತಾಸ್ತ್ರ
(ಅಪ್ರಕಟಿತ ನಾಟಕ),
ಏಕಲವ್ಯ
(ಅಪ್ರಕಟಿತ ನಾಟಕ),
ಸೊಹ್ರಾಬ್-ರುಸ್ತುಂ
(ಅಪ್ರಕಟಿತ ನಾಟಕ),
ತೆನಾಲಿರಾಮ
(ಅಪ್ರಕಟಿತ ನಾಟಕ),
ವಿಚಿತ್ರ
ಸಾಮ್ರಾಜ್ಯಂ
(ಅಪ್ರಕಟಿತ
ನಾಟಕ),
ಅಲ್ಲಾವುದ್ದೀನ್
(ಅಪ್ರಕಟಿತ ನಾಟಕ),
ಹಿಂಗೂ ಮಾಡ್
ನೋಡ್ರಿ
(ಅಕ್ರಪಟಿತ ನಾಟಕ),
ಯೇಗ್ದಾಗೆಲ್ಲಾ
ಐತೆ
(ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು),
ಅಂತರ್
ಧ್ವನಿ
(ಅನುವಾದ, ಮೂಲ:
ಇನ್ನರ್ ವಾಯ್ಸ್ –ಲೇ||ಡಬ್ಲು.ಸಿ.ಸ್ಯಾಂಡರ್ಸ್) |
|
ಸಾಹಿತಿಗಳ ಸ್ಮೃತಿ |
ಬೇಂದ್ರೆ, ವಿ.ಸೀ., ರಾಜರತ್ನಂ, ಡಿ.ವಿ.ಜಿ., ದೇವುಡು ಅವರೊಂದಿಗಿನ ನೆನಪು |
|
ಮರೆಯಲಾದೀತೆ |
ಗ್ರಾಮೀಣ ಪ್ರತಿಭೆಗಳು, ಸಮಾಜಸೇವಾ ಬಂಧುಗಳು, ಆಧ್ಯಾತ್ಮಿಕ ಸಾಧಕರು, ಸಾಹಿತಿಗಳೊಂದಿಗಿನ
ಒಡನಾಟದ ನೆನಪುಗಳು |
|
ಅವರ ಕುರಿತು... |
ಸಾಹಿತ್ಯಕ ವಾತಾವರಣದ ಕುಟುಂಬದಲ್ಲಿ ಉದಯಿಸಿ
ನಮ್ಮೊಂದಿಗೆ ಇರುವ ಅನುಕರಣೀಯ ವ್ಯಕ್ತಿ. |
(ಆಧಾರ:
“ಯೇಗ್ದಾಗೆಲ್ಲಾ
ಐತೆ”–
ಬೆಳಗೆರೆ ಕೃಷ್ಣಶಾಸ್ತ್ರಿ)
|