10-12-1902 |
ಹಲವಾಗಿಲಿನಲ್ಲಿ ಜನನ, ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ಶಿಕ್ಷಣ ದಾವಣಗೆರೆ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ |
1924-26 |
ಪುಣೆ – ಕಾನೂನು ಪದವಿ. |
1926-36 |
ಚಿತ್ರದುರ್ಗದಲ್ಲಿ ವಕೀಲಿ ವೃತ್ತಿ |
1937 |
ಕಾಂಗ್ರೆಸ್ಸಿಗೆ ಸೇರ್ಪಡೆ, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ |
29-09-1937 |
ತುರುವನೂರು ಈಚಲಮರ ಸತ್ಯಾಗ್ರಹದ ನಾಯಕರೆಂಬ ಕಾರಣ ಮುಂಜಾಗ್ರತ ಖೈದು. |
1940 |
ಭೇಷರತ್ ಬಿಡುಗಡೆ |
09-08-1942 |
ಚಲೇಜಾವ್ ಚಳುವಳಿ ಸಂಧರ್ಭದಲ್ಲಿ ಖೈದು. |
1944 |
ಬಿಡುಗಡೆ. |
1946-55 |
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದರು. |
1948 |
ಅಖಿಲ ಕರ್ನಾಟಕ ಸರ್ವಪಕ್ಷ ಸಮ್ಮೇಳನದ ನೇತಾರ. |
1946-50 |
ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು. |
1951-56 |
ಪ್ರಥಮ ಲೋಕಸಭಾ ಸದಸ್ಯ |
01-01-1956 |
ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ |
1957ರ ಮಾರ್ಚ್ |
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ |
1958ರ ಮೇ |
ಮುಖ್ಯಮಂತ್ರಿ ಪದವಿಗೆ ರಾಜೀನಾಮೆ |
1962 |
ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು |
1962 |
ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಅವಿರೋಧ ಆಯ್ಕೆ |
1962-67 |
ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ |
1967 |
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ |
1967 |
ಮೂರನೇ ಬಾರಿ ಮುಖ್ಯಮಂತ್ರಿ |
1968 |
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಮುಖ್ಯಮಂತ್ರಿ ಪದವಿಗೆ ರಾಜೀನಾಮೆ. |
1969 |
ಕಾಂಗ್ರಸ್ ಅಧ್ಯಕ್ಷರಾಗಿ ಮುಂದುವರಿಕೆ (ಫರೀದಾಬಾದ್ ಅಧಿವೇಶನ) |
1969ರ ಡಿಸೆಂಬರ್ |
ಕಾಂಗ್ರೆಸ್ ಹೋಳು |
1970 |
ಕಾಂಗ್ರಸ್ (ಸಂಸ್ಥ) ಅಧ್ಯಕ್ಷರು |
1975-77 |
ದೇಶದಲ್ಲಿ ತುರ್ತು ಪರಿಸ್ಥಿತಿ |
1977ರ ಮಾರ್ಚ್ |
ಇಂದಿರಾಗಾಂಧಿ ಸೋಲು, ಪ್ರಥಮ ಕಾಂಗ್ರೇಸೇತರ ಜನತಾಪಕ್ಷ ಕೇಂದ್ರದಲ್ಲಿ ಅಧಿಕಾರ |
2000 |
ಮರಣ |