|
|
|||||||||||
![]() |
ಜಾನಪದ |
![]() |
|||||||||
|
|||||||||||
ಚಳ್ಳಕೆರೆಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಟಿ.ಎನ್.ಕೋಟೆ ಸಮೀಪದ ಗೋಸಿಕೆರೆ ಗ್ರಾಮದಲ್ಲಿ ಶ್ರೀ ಗುರುಸಾರ್ವಡೇಶ್ವರ ಸ್ವಾಮಿಗಳ ಜೀವಸಮಾಧಿ ಇದೆ. ಈ ಸಮಾಧಿಯ ಮೇಲೆ ಸ್ಥಾಪಿಸಿರುವ ಲಿಂಗದ ಉದ್ದನೆಯ ಭಾಗದಲ್ಲಿ ಷಟ್ ಸ್ಥಲ ಭಂಗಿಯ ಕೆತ್ತನೆ ಪಟ್ಟಿಯೊಂದಿದ್ದು ಅಪೂರ್ವವಾಗಿದೆ. ಉತ್ತರದಿಂದ ವಲಸೆ ಬಂದ ಮ್ಯಾಸಬೇಡ, ಕಾಡುಗೊಲ್ಲ, ಕುಂಚಿಟಿಗ ಜನಾಂಗದ ನೇತೃತ್ವ ವಹಿಸಿದ್ದ ಸಾರ್ವಡೇಶ್ವರರ ಈ ನೆಲೆ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಇಲ್ಲಿರುವ ಅಪೂರ್ವ ಶಿವಲಿಂಗಕ್ಕಾದರೂ ರಕ್ಷಣೆ ಒದಗಿಸಬೇಕಿದೆ. ಚಳ್ಳಕೆರೆಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಟಿ.ಎನ್.ಕೋಟೆ ಸಮೀಪದ ಗೋಸಿಕೆರೆ ಗ್ರಾಮದಲ್ಲಿ ಶ್ರೀ ಗುರುಸಾರ್ವಡೇಶ್ವರ ಸ್ವಾಮಿಗಳ ಜೀವಸಮಾಧಿ ಇದೆ. ಈ ಸಮಾಧಿಯ ಮೇಲೆ ಸ್ಥಾಪಿಸಿರುವ ಲಿಂಗದ ಉದ್ದನೆಯ ಭಾಗದಲ್ಲಿ ಷಟ್ ಸ್ಥಲ ಭಂಗಿಯ ಕೆತ್ತನೆ ಪಟ್ಟಿಯೊಂದಿದ್ದು ಅಪೂರ್ವವಾಗಿದೆ. ಉತ್ತರದಿಂದ ವಲಸೆ ಬಂದ ಮ್ಯಾಸಬೇಡ, ಕಾಡುಗೊಲ್ಲ, ಕುಂಚಿಟಿಗ ಜನಾಂಗದ ನೇತೃತ್ವ ವಹಿಸಿದ್ದ ಸಾರ್ವಡೇಶ್ವರರ ಈ ನೆಲೆ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಇಲ್ಲಿರುವ ಅಪೂರ್ವ ಶಿವಲಿಂಗಕ್ಕಾದರೂ ರಕ್ಷಣೆ ಒದಗಿಸಬೇಕಿದೆ. ಚಳ್ಳಕೆರೆಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಟಿ.ಎನ್.ಕೋಟೆ ಸಮೀಪದ ಗೋಸಿಕೆರೆ ಗ್ರಾಮದಲ್ಲಿ ಶ್ರೀ ಗುರುಸಾರ್ವಡೇಶ್ವರ ಸ್ವಾಮಿಗಳ ಜೀವಸಮಾಧಿ ಇದೆ. ಈ ಸಮಾಧಿಯ ಮೇಲೆ ಸ್ಥಾಪಿಸಿರುವ ಲಿಂಗದ ಉದ್ದನೆಯ ಭಾಗದಲ್ಲಿ ಷಟ್ ಸ್ಥಲ ಭಂಗಿಯ ಕೆತ್ತನೆ ಪಟ್ಟಿಯೊಂದಿದ್ದು ಅಪೂರ್ವವಾಗಿದೆ. ಉತ್ತರದಿಂದ ವಲಸೆ ಬಂದ ಮ್ಯಾಸಬೇಡ, ಕಾಡುಗೊಲ್ಲ, ಕುಂಚಿಟಿಗ ಜನಾಂಗದ ನೇತೃತ್ವ ವಹಿಸಿದ್ದ ಸಾರ್ವಡೇಶ್ವರರ ಈ ನೆಲೆ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಇಲ್ಲಿರುವ ಅಪೂರ್ವ ಶಿವಲಿಂಗಕ್ಕಾದರೂ ರಕ್ಷಣೆ ಒದಗಿಸಬೇಕಿದೆ. |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||